ಅಸಲಿಗೆ ಆಗಿದ್ದೇನು.. ಇಲ್ಲಿದೆ 👇🏻
ಚೈತ್ರಾ ಕುಂದಾಪುರ ಅವರು ಮಲ ಸೀಟ್ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟು 5 ಕೋಟಿಯನ್ನು ತೆಗೆದುಕೊಂಡಿದ್ದಾರೆ ಎನ್ನುವ ಆರೋಪದ ಮೇಲೆ ಇಂದು ಚೈತ್ರಾ ಕುಂದಾಪುರ ಅವರನ್ನು ಕೋರ್ಟಿಗೆ ಹಾಜರಿ ಮಾಡಲಾಗಿದೆ. ಅಂತಿಮವಾಗಿ ಜನೆವರಿ ತಿಂಗಳಿನಲ್ಲಿ ತೀರ್ಪು ನೀಡುವಿಕೆಗೆ ಹಾಗೂ ಇನ್ನೂ ಹಲವು ವಿಚಾರಣೆಗೆ ಕೋರ್ಟ್ ಸಮಯ ತೆಗೆದುಕೊಂಡಿದೆ..
5 ಕೋಟಿಯ ವಂಚನೆಯೂ ನಿಜವೇ ಅಥವಾ ಸುಳ್ಳೇ? ನೋಡಬೇಕಿದೆ. ಸತ್ಯಕ್ಕೆ ಜಯವಾಗಲಿ ; ಲಂಚದ ಸುಳ್ಳೇ ಇದ್ದರೇ ಕಾನೂನು ಪ್ರಕಾರ ಶಿಕ್ಷೆಯಾಗಲಿ..!
ಧರ್ಮೋ ರಕ್ಷತಿ ರಕ್ಷಿತಃ 🙏🏻
0 Comments