Darshan release

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಖ್ಯಾತ ಕನ್ನಡದ ನಟ ದರ್ಶನ್ ಸರ್ ಅವರನ್ನು ಇದೀಗ ಮಧ್ಯಂತರ ಜಾಮೀನ ಮೇಲೆ ಬಿಡುಗಡೆಗೊಳಿಸಲಾಗುತ್ತಿದೆ.

ದರ್ಶನ್ ಸರ್ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆನ್ನು ನೋವು ಹೆಚ್ಚಾಗಿದ್ದು. ಇನ್ನಿತರ ನೋವುಗಳಿಂದ ಬಳಲುತ್ತಿರುವ ದರ್ಶನ್ ಸರ್ ಅವರಿಗೆ ಇದೀಗ ಆರು ತಿಂಗಳುಗಳ ಕಾಲ ಬಿಡುಗಡೆ ಮಾಡುತ್ತಿದ್ದಾರೆ.

ದರ್ಶನ್ ಸರ್ ಕುಟುಂಬದವರಿಗೆ, ಹೆಚ್ಚಾಗಿ ದರ್ಶನ್ ಸರ್ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಹೇಳಿಕೊಳ್ಳದ ಭಾವನೆಯಷ್ಟು ಖುಷಿಯಾಗಿದೆ. ದರ್ಶನ್ ಸರ್ ಅವರ ಮುಂದಿನ ಬದುಕು ಸುಖಕರವಾಗಿರಲಿ.

Post a Comment

0 Comments